ಚಿತ್ರ: ಅನುರಾಗ ಅರಳಿತು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಸಾರ್ಥಕವಾಯಿತು ।೨।
ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।
ನಿನ್ನೀ ಕಂಗಳು ನೈದಿಲೆಯಂತೆ, ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ, ಒಳಗೇನಿದೆಯೋ ಎಂಬುದೆ ಚಿಂತೆ
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು
ಆ ಸಾವಿತ್ರಿ ನಿನ್ನ ನೋಡಿದರೆ, ಎದೆಯೇ ಹೊಡೆದು ಸಾಯುತಲಿದ್ದಳು
ಪತಿ ಭಕ್ತಿಯಲಿ ನಿನಗೆನೆ ಇಲ್ಲ, ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು
ಕವಿ ವಾಲ್ಮೀಕಿ ಇದ್ದರೆ ಈಗ, ಹೊಸ ಕಾವ್ಯವನೇ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ, ಕಂಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।
Song: Sarthakavayithu Chinna Ninna
Movie: Anuraga Aralithu
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಸಾರ್ಥಕವಾಯಿತು ।೨।
ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।
ನಿನ್ನೀ ಕಂಗಳು ನೈದಿಲೆಯಂತೆ, ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ, ಒಳಗೇನಿದೆಯೋ ಎಂಬುದೆ ಚಿಂತೆ
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು
ಆ ಸಾವಿತ್ರಿ ನಿನ್ನ ನೋಡಿದರೆ, ಎದೆಯೇ ಹೊಡೆದು ಸಾಯುತಲಿದ್ದಳು
ಪತಿ ಭಕ್ತಿಯಲಿ ನಿನಗೆನೆ ಇಲ್ಲ, ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು
ಕವಿ ವಾಲ್ಮೀಕಿ ಇದ್ದರೆ ಈಗ, ಹೊಸ ಕಾವ್ಯವನೇ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ, ಕಂಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು, ಚಿನ್ನ ನಿನ್ನ ಹೊನ್ನ ನುಡಿ ಕೇಳಿ ಈಗ ಸಾರ್ಥಕವಾಯಿತು ।೨।
Song: Sarthakavayithu Chinna Ninna
Movie: Anuraga Aralithu
No comments:
Post a Comment