ಚಿತ್ರ: ಅನುರಾಗ ಅರಳಿತು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ ।೨।
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ ।೨।
ಶ್ರೀಕಂಠ ವಿಷಕಂಠ ।೨।
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ ।೨।
ಶ್ರೀಕಂಠ ವಿಷಕಂಠ ।೨।
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ
ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು ।೨।
ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ ।೨।
Song: Shreekanta (Srikanta) Vishakanta
Movie: Anuraga Aralithu
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ ।೨।
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ ।೨।
ಶ್ರೀಕಂಠ ವಿಷಕಂಠ ।೨।
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ ।೨।
ಶ್ರೀಕಂಠ ವಿಷಕಂಠ ।೨।
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ
ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು ।೨।
ಶ್ರೀಕಂಠ ವಿಷಕಂಠ ।೨।
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ ।೨।
Song: Shreekanta (Srikanta) Vishakanta
Movie: Anuraga Aralithu
No comments:
Post a Comment