ಚಿತ್ರ: ಶಬ್ದವೇಧಿ
ರಚನೆ/ಸಂಗೀತ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
।। ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು ।।೨।।
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಹಣವನು ದೋಚುವ ದೆಸೆಯಿಂದ ಮಾರಕ ಮಾದಕ ಕೊಡುವುದೇ ಸುಖ ಪಡುವುದೇ
ನಾಳಿನ ಪ್ರಜೆಗಳ ಕಂಗೆಡಿಸಿ ನಾಡನು ನರಕಕೆ ತಳ್ಳಲು ಹುಳಿ ತೆಗೆವುದೇ
ಸಾತ್ಯಕೇ ಸಾವಿಲ್ಲಾ, ಮೋಸಕೇ ಉಳಿವಿಲ್ಲಾ, ನ್ಯಾಯದ ದಾರಿಗೆ ಭಯವಿಲ್ಲ
ಈ ಜನಗಳು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಯುವಕರ ಬೊಜಿನ ಉಪಯೋಗ ನಾಡಿಗೆ ದೊರೆತರೆ ಜಿನ್ನದ ಬೆಳೆ ಬೆಳೆವುದು
ಯುವಜನ ಶಕ್ತಿಯು ಮನಸಿಟ್ಟು ದುಡಿದರೆ ನಡೆದರೆ ಭೂಮಿಗೆ ಸ್ವರ್ಗ ಇಳಿವುದು
ಯುವಕರೇ ಮೇಲೆಳೀ, ಸಂಸ್ಕೃತಿ ಕಾಪಾಡೀ, ಯುವಕರೆ ನಾಡಿನ ಶಿಲ್ಪಿಗಳು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ನನ್ನ ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
Song: Janarinda Naanu Mele Bande
Movie: Shabdavedhi
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
।। ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು ।।೨।।
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಹಣವನು ದೋಚುವ ದೆಸೆಯಿಂದ ಮಾರಕ ಮಾದಕ ಕೊಡುವುದೇ ಸುಖ ಪಡುವುದೇ
ನಾಳಿನ ಪ್ರಜೆಗಳ ಕಂಗೆಡಿಸಿ ನಾಡನು ನರಕಕೆ ತಳ್ಳಲು ಹುಳಿ ತೆಗೆವುದೇ
ಸಾತ್ಯಕೇ ಸಾವಿಲ್ಲಾ, ಮೋಸಕೇ ಉಳಿವಿಲ್ಲಾ, ನ್ಯಾಯದ ದಾರಿಗೆ ಭಯವಿಲ್ಲ
ಈ ಜನಗಳು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
ಯುವಕರ ಬೊಜಿನ ಉಪಯೋಗ ನಾಡಿಗೆ ದೊರೆತರೆ ಜಿನ್ನದ ಬೆಳೆ ಬೆಳೆವುದು
ಯುವಜನ ಶಕ್ತಿಯು ಮನಸಿಟ್ಟು ದುಡಿದರೆ ನಡೆದರೆ ಭೂಮಿಗೆ ಸ್ವರ್ಗ ಇಳಿವುದು
ಯುವಕರೇ ಮೇಲೆಳೀ, ಸಂಸ್ಕೃತಿ ಕಾಪಾಡೀ, ಯುವಕರೆ ನಾಡಿನ ಶಿಲ್ಪಿಗಳು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ನನ್ನ ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು
ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ, ಹೋರಾಡಲು ನಾ ಎಂದು ಮುಂದೆ
Song: Janarinda Naanu Mele Bande
Movie: Shabdavedhi
No comments:
Post a Comment