ಚಿತ್ರ: ತ್ರಿಮೂರ್ತಿ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ ।೨।
ಕಡಿದು ನೋಡು ಬಾ ಎಂದಿದೆ
ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ರಸಿಕ ನಿನಗೆ ಈ ಕಾಣಿಕೆ
ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨।
ನೋಡುತ ತಾನಿಂದು ಹೊಂದುತಿದೆ ಆನಂದ
ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨।
ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ
ಗಂ: ನಾನಿಂದು ನಿನ್ನಲಿ ಒಂದಾದೆ
ಹೆ: ನಾನಿಂದು ನಿನ್ನೆದೆ ಹೂವಾದೆ
ಬಿಡೆನು ಎಂದು ನಾ ನಿನ್ನನು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಕಡಿದು ನೋಡು ಬಾ ಎಂದಿದೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ರಸಿಕ ನಿನಗೆ ಈ ಕಾಣಿಕೆ
ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨।
ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ
ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨।
ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ
ಗಂ: ಇಂದೇನೋ ಹೊಸತನ ನನ್ನಲ್ಲಿ
ಹೆ: ಇನ್ನೇನೂ ಬೇಡೆನು ನಿನ್ನಲ್ಲಿ
ತನುವು ಮನವು ಹೂವಾಯಿತು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಕಡಿದು ನೋಡು ಬಾ ಎಂದಿದೆ
ಹೆ: ರಸಿಕ ನಿನಗೆ ಈ ಕಾಣಿಕೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ರಸಿಕ ನಿನಗೆ ಈ ಕಾಣಿಕೆ
ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ ।೨।
ನೋಡುತ ತಾನಿಂದು ಹೊಂದುತಿದೆ ಆನಂದ
ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ ।೨।
ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ
ಗಂ: ನಾನಿಂದು ನಿನ್ನಲಿ ಒಂದಾದೆ
ಹೆ: ನಾನಿಂದು ನಿನ್ನೆದೆ ಹೂವಾದೆ
ಬಿಡೆನು ಎಂದು ನಾ ನಿನ್ನನು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಕಡಿದು ನೋಡು ಬಾ ಎಂದಿದೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ರಸಿಕ ನಿನಗೆ ಈ ಕಾಣಿಕೆ
ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ ।೨।
ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ
ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ ।೨।
ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ
ಗಂ: ಇಂದೇನೋ ಹೊಸತನ ನನ್ನಲ್ಲಿ
ಹೆ: ಇನ್ನೇನೂ ಬೇಡೆನು ನಿನ್ನಲ್ಲಿ
ತನುವು ಮನವು ಹೂವಾಯಿತು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಕಡಿದು ನೋಡು ಬಾ ಎಂದಿದೆ
ಹೆ: ರಸಿಕ ನಿನಗೆ ಈ ಕಾಣಿಕೆ
Song: Hannu Magide
Movie: Trimurthy
No comments:
Post a Comment