ಚಿತ್ರ: ಧ್ರುವತಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ
ಗಂ: ।। ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ ।।೨।।
ಗಂ: ಮಾಮರ ತೂಗುತ, ಚಾಮರ ಹಾಕುತ, ಪರಿಮಳ ಎಲ್ಲೆಡೆ ಚೆಲ್ಲುತಿರೇ
ಗಗನದ ಅಂಚಲಿ, ರಂಗನು ಚೆಲ್ಲುತ, ಸಂಜೆಯು ನಾಟ್ಯವ ಆಡುತಿರೇ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯೂ ನಲಿಯುತಿರೆ
ಹೆ: ಲಾ ಲ ಲ ಲಾ, ಲ ಲ ಲ ಲ ಲಾ
ಗಂ: ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ
ಗಂ: ಪ್ರೇಮದ ಭಾವಕೆ, ಪ್ರೀತಿಯ ರಾಗಕೆ, ಮೌನವೆ ಗೀತೆಯ ಹಾಡುತ್ತಿರೇ
ಸರಸದ ಸ್ನೇಹಕೆ, ಒಲವಿನ ಕಾಣಿಕೆ, ನೀಡಲು ಅದರವು ಅರಳುತಿರೇ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳೂ ನಲಿಯುತಿರೆ ।೨।
ಗಂ: ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋ ಎನಿಸುತಿದೆ ।೪।
Song: Aa Rathiye Dharegilidante
Movie: Dhurvathare
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ
ಗಂ: ।। ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ ।।೨।।
ಗಂ: ಮಾಮರ ತೂಗುತ, ಚಾಮರ ಹಾಕುತ, ಪರಿಮಳ ಎಲ್ಲೆಡೆ ಚೆಲ್ಲುತಿರೇ
ಗಗನದ ಅಂಚಲಿ, ರಂಗನು ಚೆಲ್ಲುತ, ಸಂಜೆಯು ನಾಟ್ಯವ ಆಡುತಿರೇ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯೂ ನಲಿಯುತಿರೆ
ಹೆ: ಲಾ ಲ ಲ ಲಾ, ಲ ಲ ಲ ಲ ಲಾ
ಗಂ: ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ ಎನಿಸುತಿದೆ
ಗಂ: ಪ್ರೇಮದ ಭಾವಕೆ, ಪ್ರೀತಿಯ ರಾಗಕೆ, ಮೌನವೆ ಗೀತೆಯ ಹಾಡುತ್ತಿರೇ
ಸರಸದ ಸ್ನೇಹಕೆ, ಒಲವಿನ ಕಾಣಿಕೆ, ನೀಡಲು ಅದರವು ಅರಳುತಿರೇ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳೂ ನಲಿಯುತಿರೆ ।೨।
ಗಂ: ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋ ಎನಿಸುತಿದೆ ।೪।
Song: Aa Rathiye Dharegilidante
Movie: Dhurvathare
Wonderful composition..
ReplyDeleteರಾಜಣ್ಣ ಎಂದೆಂದಿಗೂ ನೀ ಅಮರ.
ReplyDelete