ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ
ಜೇನುಗಳೆಲ್ಲ ಅಲೆಯುತ ಹಾರಿ, ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ
ಹನಿ ಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವ
ಕೆಸರಿನ ಹೂವು ವಿಷಾದ ಹಾವು, ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲಾ, ರುಚಿಸುವುದೆಲ್ಲಾ ಕಂಡು ಬಂದಾಗ ಬೇಕೆನ್ನುವಾ
ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ
ಪ್ರಾಣಿಗಳೇನು ಗಿಡಮರವೇನು, ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ, ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನೆಡೆಯುವುದೊಂದು, ಎಂದೆಂದು ಎಂದೆಂದು ಎಂದೆಂದು
ಪಡೆಯುವುದೊಂದು ಕೊಡುವುದು ಒಂದು, ಸ್ವಾರ್ಥಿ ತಾನಾಗೆ ಮೆರೆದಾಡುವ
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ, ಕೊನೆಯಲ್ಲಿ....
Movie: Girikanye Song: Enendu Naa Helali Singer / Actor: Dr. Rajkumar
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ/ನಟ: ಡಾ. ರಾಜಕುಮಾರ್
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ
ಜೇನುಗಳೆಲ್ಲ ಅಲೆಯುತ ಹಾರಿ, ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ
ಹನಿ ಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವ
ಕೆಸರಿನ ಹೂವು ವಿಷಾದ ಹಾವು, ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲಾ, ರುಚಿಸುವುದೆಲ್ಲಾ ಕಂಡು ಬಂದಾಗ ಬೇಕೆನ್ನುವಾ
ಏನೆಂದು ನಾ ಹೇಳಲೀ, ಅ.. ಅ .. ಅ.. ಮಾನವನಾಸೆಗೆ ಕೊನೆಯಲ್ಲಿ
ಪ್ರಾಣಿಗಳೇನು ಗಿಡಮರವೇನು, ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ, ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನೆಡೆಯುವುದೊಂದು, ಎಂದೆಂದು ಎಂದೆಂದು ಎಂದೆಂದು
ಪಡೆಯುವುದೊಂದು ಕೊಡುವುದು ಒಂದು, ಸ್ವಾರ್ಥಿ ತಾನಾಗೆ ಮೆರೆದಾಡುವ
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ ।೨।
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ, ಕೊನೆಯಲ್ಲಿ....
Movie: Girikanye Song: Enendu Naa Helali Singer / Actor: Dr. Rajkumar
No comments:
Post a Comment