ಚಿತ್ರ: ಶಂಕರ್ ಗುರು
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।
ಇಂತ ಏಕಾಂತ ನಿನ್ನಾ ಕಾಡದೆ, ಇನ್ನು ನಿನ್ನಲ್ಲಿ ಆಸೆ ಮೂಡದೆ
ಸಿಹಿ ಮುತ್ತೊಂದು ತುಟಿಯು ಕೇಳದೆ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಇನ್ನು ದೂರಾಗಿ ಏಕೆ ನಿಲ್ಲುವೆ, ನನ್ನ ಕಣ್ಣಲ್ಲೇ ಏಕೆ ಕೊಲ್ಲುವೆ
ನೀನು ನಿಜವಾದ ಹೆಣ್ಣೆ ಅಲ್ಲವೆ, ನಿನ್ನ ಮನದಲ್ಲಿ ಬಯಕೆ ಇಲ್ಲವೆ
ನಾನು ನೀನು, ನೀನು ನಾನು ।೨।
ಸೇರಿ ಇಲ್ಲಿ ಇಂದು ಈಗ ಆ ಹ ಆ ಹ ಹ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಕಾಶ್ಮೀರದ ಚೆಲುವೆ, ಬಳಿ ಬಾರೆ ಚತುರೆ ।೨।
ನೀಡುವೆನು ನಿನಗೆ ನನ್ನಸರೇ
ಬಿಡಿಸುವೆ ಈಗಲೇ ।೨।
ನಿನ್ನ ಕನ್ಯಾಸೆರೆ
ನೆಲವೆಲ್ಲ ಹಸಿರಾಗಿ, ಗಿಡವೆಲ್ಲ ಹೂವಾಗಿ
ತಂಗಾಳಿ ಹಿತವಾಗಿ, ಮೈ ಸೋಕಿ ಹಾಯಾಗಿ
ನಿನ್ನಸಿ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗ ನೀಗು ನನ್ನಲ್ಲಿ ಒಂದಾಗು
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಕಾಶ್ಮೀರದ ಗಿಳಿಯೇ, ನೀ ಬಲ್ಲೆಯೇನೆ ।೨।
ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೊ ನುಡಿಯಲ್ಲ, ನಾನಾಡೊ ನುಡಿಯಲ್ಲ ಸವಿಯಾದ ಜೇನೆ
ನಮ್ಮೂರು ಬಲುಚಂದ, ನಮ್ಮೂರ ಜನ ಚಂದ
ನಮ್ಮೋರ ನುಡಿ ಚಂದ, ನಮ್ಮೋರ ನಡೆ ಚಂದ
ಎಲ್ಲೆಲ್ಲೂ ಬಲು ಅಂದ, ಕಾಡೆಲ್ಲಾ ಶ್ರೀಗಂಧ
ನೀ ಸೇರಿದಾಮೇಲೆ, ಬಾಳೆಲ್ಲ ಆನಂದ
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।
Song: Chinna Baalalli
Movie: Shankar Guru
Singer/Actor: Dr. Rajkumar
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।
ಇಂತ ಏಕಾಂತ ನಿನ್ನಾ ಕಾಡದೆ, ಇನ್ನು ನಿನ್ನಲ್ಲಿ ಆಸೆ ಮೂಡದೆ
ಸಿಹಿ ಮುತ್ತೊಂದು ತುಟಿಯು ಕೇಳದೆ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಇನ್ನು ದೂರಾಗಿ ಏಕೆ ನಿಲ್ಲುವೆ, ನನ್ನ ಕಣ್ಣಲ್ಲೇ ಏಕೆ ಕೊಲ್ಲುವೆ
ನೀನು ನಿಜವಾದ ಹೆಣ್ಣೆ ಅಲ್ಲವೆ, ನಿನ್ನ ಮನದಲ್ಲಿ ಬಯಕೆ ಇಲ್ಲವೆ
ನಾನು ನೀನು, ನೀನು ನಾನು ।೨।
ಸೇರಿ ಇಲ್ಲಿ ಇಂದು ಈಗ ಆ ಹ ಆ ಹ ಹ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಕಾಶ್ಮೀರದ ಚೆಲುವೆ, ಬಳಿ ಬಾರೆ ಚತುರೆ ।೨।
ನೀಡುವೆನು ನಿನಗೆ ನನ್ನಸರೇ
ಬಿಡಿಸುವೆ ಈಗಲೇ ।೨।
ನಿನ್ನ ಕನ್ಯಾಸೆರೆ
ನೆಲವೆಲ್ಲ ಹಸಿರಾಗಿ, ಗಿಡವೆಲ್ಲ ಹೂವಾಗಿ
ತಂಗಾಳಿ ಹಿತವಾಗಿ, ಮೈ ಸೋಕಿ ಹಾಯಾಗಿ
ನಿನ್ನಸಿ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗ ನೀಗು ನನ್ನಲ್ಲಿ ಒಂದಾಗು
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಕಾಶ್ಮೀರದ ಗಿಳಿಯೇ, ನೀ ಬಲ್ಲೆಯೇನೆ ।೨।
ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೊ ನುಡಿಯಲ್ಲ, ನಾನಾಡೊ ನುಡಿಯಲ್ಲ ಸವಿಯಾದ ಜೇನೆ
ನಮ್ಮೂರು ಬಲುಚಂದ, ನಮ್ಮೂರ ಜನ ಚಂದ
ನಮ್ಮೋರ ನುಡಿ ಚಂದ, ನಮ್ಮೋರ ನಡೆ ಚಂದ
ಎಲ್ಲೆಲ್ಲೂ ಬಲು ಅಂದ, ಕಾಡೆಲ್ಲಾ ಶ್ರೀಗಂಧ
ನೀ ಸೇರಿದಾಮೇಲೆ, ಬಾಳೆಲ್ಲ ಆನಂದ
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಕನಸೆಲ್ಲ ನನಸಾಗಿದೆ
ಏಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ, ಹೂಮಂಚ ನಾಮದಾಗಿದೆ ।೨।
Song: Chinna Baalalli
Movie: Shankar Guru
Singer/Actor: Dr. Rajkumar
No comments:
Post a Comment